-
ಕರಿಘಟ್ಟ ಶ್ರೀ ವೆಂಕಟರಮಣಸ್ವಾಮಿ ದೇವಸ್ಥಾನ

ಶ್ರೀನಿವಾಸ ನೆಲೆಸಿರುವ ಪುರಾಣ ಪ್ರಸಿದ್ಧವಾದ ಈ ಕರಿಘಟ್ಟವು ಸೇವೆ ಮಾಡುವ ಭಕ್ತರ ಸರ್ವ ಸಂಕಷ್ಟಗಳನ್ನು ನಾಶಮಾಡಿ ಅಭೀಷ್ಟಗಳನ್ನು ಕೊಡುವ ಒಂದು ಅತ್ಯಂತ ಪವಿತ್ರವಾದ ಸ್ಥಳವಾಗಿದೆ…
-
ಮುತ್ತತ್ತಿ ಕ್ಷೇತ್ರ

ರಾಮಾಯಣವನ್ನು ನೆನಪಿಸುವ ರಾಮ, ಸೀತೆಯರ ಲೀಲಾವೈಭವವನ್ನು ಸಾರುವ ಹಲವಾರು ಕ್ಷೇತ್ರಗಳಲ್ಲಿ ಮುತ್ತತ್ತಿ ಕ್ಷೇತ್ರವೂ ಒಂದು. ಇದು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನಲ್ಲಿದೆ…
-
ರಾಮದೇವರ ಬೆಟ್ಟ – ರಾಮನಗರ

ಪ್ರಕೃತಿ ಸೌಂದರ್ಯದ ಮಧ್ಯೆ ಇರುವ ಶ್ರೀ ರಾಮಗಿರಿ ಅಥವಾ ಶ್ರೀ ರಾಮದೇವರ ಬೆಟ್ಟವು ಶ್ರೀರಾಮಚಂದ್ರನಿಗೆ ಅರ್ಪಿತ ಪವಿತ್ರ ಗಿರಿ…
-
ಹೊಸಹೊಳಲಿನ ಲಕ್ಷ್ಮೀನಾರಾಯಣ ದೇವಾಲಯ

ಬೇಲೂರು ದೇವಾಲಯದ ಒಳಗೆ ನೋಡು, ಹಳೇಬೀಡು ದೇವಾಲಯದ ಹೊರಗೆ ನೋಡು, ಹೊಸಹೊಳಲು ದೇವಾಲಯದ ಒಳಗೂ ಹೊರಗೂ ನೋಡು!…
-
ತೀರ್ಥಹಳ್ಳಿಯ ಶ್ರೀ ರಾಮೇಶ್ವರ ದೇವಾಲಯ

ಪರಶುರಾಮನ ಲೀಲೆಗೆ ಸಂಬಂಧಿಸಿದ ಒಂದು ಪುಣ್ಯಕ್ಷೇತ್ರ – ತೀರ್ಥಹಳ್ಳಿಯ ಶ್ರೀರಾಮೇಶ್ವರ ದೇವಾಲಯ. ಶಿವಮೊಗ್ಗ ಜಿಲ್ಲೆಯ ಈ ಪ್ರಾಚೀನ ದೇವಾಲಯ, ಕರ್ನಾಟಕದ ಒಂದು ಪ್ರಮುಖ ಕ್ಷೇತ್ರವಾಗಿದೆ…
-
ಇರ್ಪು ಶ್ರೀ ರಾಮೇಶ್ವರ ದೇವಾಲಯ

ಇರ್ಪು ಸ್ಥಳವನ್ನು ತಲಪಿದ ಕೂಡಲೇ ಮೊದಲು ನಮಗೆ ಎದುರಾಗುವುದೇ ಇರ್ಪು ರಾಮೇಶ್ವರ ದೇವಾಲಯ. ಇದು ಕೇರಳೀಯ ಮಾದರಿಯಲ್ಲಿದ್ದು…
-
ವಡಭಾಂಡೇಶ್ವರದ ಶ್ರೀ ಬಲರಾಮ ದೇವಾಲಯ

ಉಡುಪಿಯಿಂದ ನಾಲ್ಕು ಮೈಲು ದೂರದಲ್ಲಿ ಪಶ್ಚಿಮದ ಮಲ್ಪೆ ಸಮುದ್ರತೀರದಲ್ಲಿ ವಡಭಾಂಡೇಶ್ವರವೆಂಬ ಗ್ರಾಮವಿದೆ. ಈ ಗ್ರಾಮದಲ್ಲಿ ಈ ಬಲರಾಮ ದೇವಾಲಯವಿದೆ…
-
ಚಿತ್ರದುರ್ಗದ ದೇವಸ್ಥಾನಗಳು

ಚಿತ್ರದುರ್ಗದಿಂದ 13 ಕಿ.ಮೀ. ದೂರದಲ್ಲಿರುವ ದ್ಯಾಮವ್ವನಹಳ್ಳಿಯಲ್ಲಿ ಅನೇಕ ಪುರಾತನ ದೇವಾಲಯಗಳಿವೆ. ಕೆಲವು ಜೀರ್ಣೋದ್ಧಾರ ಕಂಡಿವೆ…
-
ಸೌಮ್ಯಕೇಶವ ದೇವಾಲಯ

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನಲ್ಲಿರುವ ಸೌಮ್ಯಕೇಶವ ದೇವಾಲಯ ದೊಡ್ಡದಾಗಿಯೂ ಬಹು ಸುಂದರವಾಗಿಯೂ ಇದೆ. ಇದನ್ನು ಕ್ರಿ.ಶ. 1170ನೇ ಇಸವಿಯಲ್ಲಿ ನಿರ್ಮಿಸಲಾಯಿತು…
-
ಶ್ರೀಕ್ಷೇತ್ರ ಅಂಬುತೀರ್ಥ

ಅಂಬುತೀರ್ಥವು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಿಂದ ಸುಮಾರು ಹದಿನೈದು ಕಿ.ಮೀ. ದೂರ ತೀರ್ಥಹಳ್ಳಿ- ಹೊಸನಗರ ರಸ್ತೆಯಲ್ಲಿ ಕ್ರಮಿಸಿದರೆ ಅಂಬುತೀರ್ಥ ಸಿಗುತ್ತದೆ.
