-
ಸೋಷಿಯಲ್ ಮೀಡಿಯಾ ನಿಷೇಧ

ಆಸ್ಟ್ರೇಲಿಯಾ ದೇಶದಲ್ಲಿ 16 ವರ್ಷಕ್ಕಿಂತ ಕಡಮೆ ವಯಸ್ಸಿನ ಮಕ್ಕಳಿಗೆ ಈಗ ಸೋಷಿಯಲ್ ಮೀಡಿಯಾ ಬ್ಯಾನ್ ಮಾಡಲಾಗಿದೆ. ಕೆಲ ಸಮಯದಿಂದ ಇದನ್ನು ವ್ಯಾಪಕವಾಗಿ ಚರ್ಚಿಸಿ, ನಿನ್ನೆ ಆದೇಶ ಹೊರಡಿಸಲಾಗಿದೆ….
-
ಭಾಗವತ ಪುರಾಣ ಹುಟ್ಟಿದ ಕಥೆ

ಆದಿಯಲ್ಲಿ ಗರ್ಭೋದಕ ವಿಷ್ಣುವಿನ ನಾಭಿಯಿಂದ ಕಮಲಪುಷ್ಪ ಒಂದು ಹುಟ್ಟುತ್ತದೆ. ಆ ಕಮಲದ ಮೇಲೆ ಬ್ರಹ್ಮದೇವರ ಜನನ ಆಗುತ್ತದೆ. ಆಗ “ನಾನು ಎಲ್ಲಿಂದ ಬಂದೆ?” ಎಂದು ತಿಳಿಯಲು ಬ್ರಹ್ಮ ಪ್ರಯತ್ನ ಮಾಡುತ್ತಾರೆ. …
-
ಕೃಷ್ಣಪ್ರಜ್ಞೆಯ ಪ್ರಚಾರ

ಕೃಷ್ಣಪ್ರಜ್ಞೆಯ ಪ್ರಚಾರದ ಕೆಲಸ ಕಷ್ಟವೆನಿಸಿದರೂ, ಅಪಾಯ ಎದುರಾದರೂ, ಕೃಷ್ಣ ಕೈಂಕರ್ಯ ಮಾತ್ರ ನಿಲ್ಲಿಸಲಾಗದು. ʼಥ್ಯಾಂಕ್ ಲೆಸ್ ಜಾಬ್ʼ ಮಾಡುವ ನಮಗೆ ಯಾರು ಧನ್ಯವಾದ ಹೇಳಲಿ ಬಿಡಲಿ….
-
ಮಾಯಾವಾದ ಏಕೆ ಬೋಧಿಸಿದರು?

“ಕೃಷ್ಣನ ಆಕಾರವು ಮಾಯೆ ಎಂದು ಹೇಳುವ ಈ ಸಿದ್ಧಾಂತವನ್ನು ಶಂಕರರು ಏಕೆ ಬೋಧಿಸಿದರು? ಪ್ರಭು ಶಿವನು ಶ್ರೀ ಕೃಷ್ಣನ ಭಕ್ತನಾಗಿದ್ದರೆ, ಯಾವುದೇ ಭಕ್ತನು ತನ್ನ ಪೂಜಾರ್ಹ ಪ್ರಭುವನ್ನು ದೂಷಿಸುವನೇ?” ….
-
ಹಿಂದೂ ಧರ್ಮವು ಹಿಂಸೆಯನ್ನು ಪ್ರಚೋದಿಸುತ್ತದೆಯೇ ?

ಅಹಿಂಸೆಯು ಸನಾತನ ಧರ್ಮದ…
-
ಕಲ್ಕಿ 2898 A.D.

ಕಲಿಯುಗದ ಅಂತ್ಯ ಮತ್ತು ಸತ್ಯಯುಗದ ಆರಂಭದ ಸಂಧಿಕಾಲದಲ್ಲಿ ಕಲ್ಕಿಯ ಅವತಾರವಾಗುತ್ತದೆ…
-
ಇವರು ಆಧುನಿಕ ಕಂಸರು!

ಒಬ್ಬ ಸದ್ಗುಣಿಯಾದ ಪುತ್ರನು ಇಡೀ ಕುಟುಂಬವನ್ನು ಕೀರ್ತಿಗೊಳಿಸುವನು…
-
ಒಂದು ಕ್ಲಿಕ್ ಅಪಾರ ಮಾಹಿತಿ

ತಿಥಿಗಳು, ಮಾಸಗಳು, ಮಳೆ ನಕ್ಷತ್ರಗಳು, ಪುರಾಣಗಳು – ಪಟ್ಟಿಯನ್ನು ಪಡೆಯಿರಿ…
-
ನಮಗೆ ಸ್ವಾತಂತ್ರ್ಯ ಯಾವಾಗ?

ಬ್ರಿಟಿಷರಿಂದ ಮುಕ್ತಿ ಪಡೆದು 76 ವರ್ಷಗಳಾದವು; ಸಂಸಾರ ಚಕ್ರದಿಂದ ವಿಮುಕ್ತಿ ಪಡೆಯುವುದು ಎಂದು?
-
ದೇವರನ್ನು ನೋಡಲು ಅರ್ಹತೆ

ಪಾಂಡವರು ಭಗವಂತನಾದ ಶ್ರೀಕೃಷ್ಣನನ್ನು ಸದಾ ಸ್ಮರಿಸುತ್ತಿದ್ದರು ಧ್ಯಾನಿಸುತ್ತಿದ್ದರು…
