-
ದ್ರೋಣಪುತ್ರನಿಗೆ ಶಿಕ್ಷೆ

ಕುರುಕ್ಷೇತ್ರದಲ್ಲಿ ನಡೆದ ಹದಿನೆಂಟು ದಿನಗಳ ಕದನದಲ್ಲಿ ಪಾಂಡವರು ವಿಜಯ ಸಾಧಿಸಿದರು. ದ್ರೋಣಾಚಾರ್ಯರ ಪುತ್ರನಾದ ಅಶ್ವತ್ಥಾಮನು ಪಾಂಡವರ ಮೇಲೆ ಸೇಡು ತೀರಿಸಿಕೊಳ್ಳಬಯಸಿ ಅವರನ್ನು ಕೊಲ್ಲಲು ಒಂದು ಹೇಯ ಕಾರ್ಯತಂತ್ರವನ್ನು ರೂಪಿಸಿದನು. ಪಾಂಡವರಿಗೆ ತಾರುಣ್ಯಕ್ಕೆ ಬಂದಿದ್ದ ಐವರನ್ನು ಪುತ್ರರು ಇದ್ದರು. ಆ ಐವರು ಪಾಂಡವರೇ ಎಂದು ಭ್ರಮಿಸಿದ ಅಶ್ವತ್ಥಾಮನು ಅವರೆಲ್ಲರ ತಲೆಗಳನ್ನು ಕೊಚ್ಚಿಹಾಕಿದನು. ನಿದ್ರಿಸುತ್ತಿದ್ದ ತನ್ನ ಐವರು ಪುತ್ರರು ಕೊಲೆಯಾದ ಸಂಗತಿಯನ್ನು ಕೇಳಿದಾಗ ದ್ರೌಪದಿಯು ಪುತ್ರಶೋಕದ ಯಾತನೆಯಿಂದ ಕಣ್ಣೀರು ಹರಿಸಿದಳು. ಅವಳನ್ನು ಸಮಾಧಾನ ಪಡಿಸಲು ಯತ್ನಿಸುತ್ತಾ ಅರ್ಜುನನು, “ಹೇ ಕೋಮಲೆ,…
-
ಗೋವಿನ ಬಾಲ ಹಿಡಿದ ಕುರುಡ

ಶ್ರೀಲ ಭಕ್ತಿಸಿದ್ಧಾಂತ ಸರಸ್ವತಿ ಠಾಕುರ, ಶ್ರೀಲ ಪ್ರಭುಪಾದರ ಗುರು, ಗೌಡಿಯ ಮಠದ ಸಂಸ್ಥಾಪಕ ಅವರು ಹೇಳಿದ ಕಥೆ. ಒಂದು ದಿನ ಕುರುಡ ತನ್ನ ಮಾವನ ಮನೆಗೆ ಹೋಗುತ್ತಿದ್ದ. ಕೈಯಲ್ಲಿ ಒಂದು ಊರುಗೋಲನ್ನು ಹಿಡಿದುಕೊಂಡು ಅದರ ಸಹಾಯದಿಂದ ಸಾಗುತ್ತಿದ್ದ. ಹೀಗೆ ಒಂದು ಹೊಲದ ಮೂಲಕ ಹಾದು ಹೋಗುವಾಗ ಆತನಿಗೆ ಗೋವುಗಳನ್ನು ಮೇಯಿಸುತ್ತಿದ್ದ ಗೋಪಾಲಕ ಎದುರಾದ. “ಅಣ್ಣಾ, ನನಗೆ ಮಾವನ ಮನೆಗೆ ಹೋಗಲು ಸಹಾಯ ಮಾಡುವೆಯಾ?” ಎಂದು ಆತ ಗೋಪಾಲಕನನ್ನು ಕೇಳಿದ. “ನನಗೆ ಪುರುಸೊತ್ತಿಲ್ಲ. ನಾನು ಇಷ್ಟೊಂದು ಗೋವುಗಳನ್ನು ನೋಡಿಕೊಳ್ಳಬೇಕು.…
-
ತೃಣಾವರ್ತನ ಮೋಕ್ಷ

ಕೃಷ್ಣ ಈಗ ಇನ್ನೂ ಸ್ವಲ್ಪ ದೊಡ್ಡವನಾದ. ಅವನು ಬೋರಲು ಬೀಳಲು ಪ್ರಾರಂಭಿಸಿದ. ಆದರೆ, ಬೆನ್ನುಮೇಲೆ ಮಾಡಿ ಮಲಗಿ ಅವನು ಸುಮ್ಮನಿರುತ್ತಿರಲಿಲ್ಲ. ಆ ಸಂದರ್ಭದಲ್ಲಿ ಸದಾ ಏನಾದರೂ ಚೇಷ್ಟೆಗಳನ್ನು ಮಾಡುತ್ತಲೇ ಇರುತ್ತಿದ್ದ. ಒಂದು ಕ್ಷಣವೂ ಒಂದು ಕಡೆ ಮಲಗಿರುತ್ತಿರಲಿಲ್ಲ. ಸರಸರನೆ ಈಜಿಕೊಂಡು ಹೋಗಿ ಕೈಗೆ ಸಿಕ್ಕಿದ್ದನ್ನೆಲ್ಲ ಎಳೆದು ಹಾಕುತ್ತಿದ್ದ. ಹೀಗೆ ತುಂಟ ಕೃಷ್ಣನಿಗೆ ಒಂದು ವರ್ಷ ತುಂಬಿತು. ಯಶೋದಾ ಮತ್ತು ನಂದ ಮಹಾರಾಜ ಇನ್ನೊಂದು ಸಮಾರಂಭವನ್ನು ಏರ್ಪಡಿಸಿದರು. ವೈದಿಕ ನಿಯಮಗಳನ್ನು ಅನುಸರಿಸುವ ಎಲ್ಲರೂ ಇಂದಿಗೂ ಆಚರಿಸುತ್ತ ಬಂದಿರುವ ಕೃಷ್ಣನ…
-
ದೇವರು ಇರುವನೇ?

ಒಬ್ಬ ಸಜ್ಜನರು ಒಮ್ಮೆ ಕ್ಷೌರ ಮಾಡಿಸಿಕೊಳ್ಳಲು ಕ್ಷೌರಿಕನ ಅಂಗಡಿಗೆ ಹೋದರು. ಕ್ಷೌರಿಕನೋ ಮಾತಿನ ಮಲ್ಲ. ಹಾಗಾಗಿ…
-
ರಾಜನಿಗೆ 4 ಪತ್ನಿಯರು! ನಮಗೆ?

ಇಲ್ಲೊಂದು ಸ್ವಾರಸ್ವವಾದ ಕಥೆ ಇದೆ. ಆಲೋಚಿಸಿ. ರಾಜನಂತೆ ಪ್ರತಿಯೊಬ್ಬರಿಗೂ 4 ಪತ್ನಿಯರು!…
-
ಕಲ್ಕಿ ಅವತಾರ

ಕಲ್ಕಿ ಅವತಾರವು ಕೃಷ್ಣನ ದಶಾವತಾರಗಳಲ್ಲಿ ಹತ್ತನೆಯ ಅವತಾರವಾಗಿದೆ…
-
ಬುದ್ಧಾವತಾರ

ದೇವೋತ್ತಮ ಪರಮ ಪುರುಷನ ಶಕ್ತಿಪೂರ್ಣವಾದ ಅವತಾರವೇ ಭಗವಾನ್ ಬುದ್ಧನ ಅವತಾರ…
-
ಬಲರಾಮ ಅವತಾರ

ದೇವೋತ್ತಮ ಪರಮ ಪುರುಷ ಶ್ರೀಕೃಷ್ಣನ ಮೊದಲ ಸ್ವಾಂಶ ವಿಸ್ತರಣೆಯೇ ಬಲರಾಮ…
-
ಶ್ರೀರಾಮಾವತಾರ

ದಶರಥನ ಹಿರಿಯ ಮಗನಾದ ಶ್ರೀರಾಮನೇ ದೇವೋತ್ತಮ ಪರಮ ಪುರುಷನ ಅವತಾರ…
-
ಪರಶುರಾಮ ಅವತಾರ

ಪರಶುರಾಮನು ಏಕಾಂಗಿಯಾಗಿ ಎಲ್ಲರನ್ನು ಸದೆ ಬಡಿದನು…
