-
ಪ್ರಹ್ಲಾದನ ಶರಣಾಗತಿ ತತ್ತ್ವ

ಪರಮ ಭಕ್ತ ಪ್ರಹ್ಲಾದನನ್ನು ಅವನ ರಾಕ್ಷಸ ತಂದೆ ಹಿರಣ್ಯಕಶಿಪುವಿನಿಂದ ರಕ್ಷಿಸಲು ಶ್ರೀ ಕೃಷ್ಣನ ಅರ್ಧ ಮಾನವ-ಅರ್ಧ ಸಿಂಹ ರೂಪವೇ ನೃಸಿಂಹ ಅವತಾರ…
-
ಸೈದ್ಧಾಂತಿಕ ತತ್ತ್ವಜ್ಞಾನ ಮತ್ತು ಮಾಂಸ ಭಕ್ಷಣೆ

ಶ್ರೀಲ ಪ್ರಭುಪಾದರ ಜೊತೆ ಒಂದು ಸಂವಾದ…
-
ಚುರುಮುರಿ ಗಗನಸಖಿ

ಇದು ವಿಸ್ಮಯ ಎನ್ನಿಸಿದರೂ ಸತ್ಯ…
-
ಹಿರಣ್ಯಕಶಿಪುವಿನ ದಂಡನೆಗಳು

ಐದು ವರ್ಷದ ಪುಟ್ಟ ಬಾಲಕ ಪ್ರಹ್ಲಾದನನ್ನು ಕೊಲ್ಲಲು ಆದೇಶಿಸಿದನು…
-
ವಸ್ತು, ಕ್ರಿಯೆ ಮತ್ತು ಸೃಷ್ಟಿಕರ್ತ

ಪ್ರತಿಯೊಂದು ಜೀವಿಯೂ ಸ್ವಭಾವತಃ ಆಧ್ಯಾತ್ಮಿಕ…
-
ನರಸಿಂಹ ನಗರಿ ನಾಮಕ್ಕಲ್

ನಾಮಕ್ಕಲ್ ನಗರವನ್ನು ಪ್ರವೇಶಿಸುತ್ತಿದ್ದಂತೆಯೇ ಅದರ ಹೃದಯ ಭಾಗದಲ್ಲಿ ಸುಂದರ ಪರ್ವತವನ್ನು ನೋಡಬಹುದು. ಪರ್ವತದ ಸುತ್ತಲಿನ ಈ ನಗರ ದಿಟವಾಗಿಯೂ ಅದ್ಭುತ…
-
ಪುಷ್ಟಿದಾಯಕ ಕೂರ್ಮಾಗಳು

ಇವುಗಳನ್ನು ಶ್ರದ್ಧೆಯಿಂದ ತಯಾರಿಸಿ ಶ್ರೀರಾಧಾಕೃಷ್ಣರಿಗೆ ಅರ್ಪಿಸಿ ಮನೆಯವರೊಂದಿಗೆ ಸೇವಿಸಿ…
-
ಬದುಕು ಬದಲಿಸಿದ ಕಾಗೆ

ಎಂ.ಬಿ.ಬಿ.ಎಸ್. ಪರೀಕ್ಷೆಗೆ ಓದುತ್ತಿದ್ದ ವಿದ್ಯಾರ್ಥಿಗೆ…
-
ಬಾಂಗ್ಲಾದೇಶದಲ್ಲಿ ಶಾಂತಿಗಾಗಿ ಪ್ರಾರ್ಥಿಸಿ ಸಂಕೀರ್ತನೆ

ಕಳೆದ ಕೆಲವು ತಿಂಗಳುಗಳಿಂದ ಬಾಂಗ್ಲಾದೇಶದಲ್ಲಿ ಹಿಂದೂ ಸಮುದಾಯದವರು ತೀವ್ರ ದೌರ್ಜನ್ಯಕ್ಕೆ ಗುರಿಯಾಗಿದ್ದಾರೆ. ದೇವಾಲಯಗಳ ಮೇಲೆ ದಾಳಿ ನಡೆದಿದೆ. ಸನಾತನ ಧರ್ಮದ ಅನುಯಾಯಿಗಳು ಜೀವ ಬೆದರಿಕೆಯನ್ನು ಎದುರಿಸುತ್ತಿದ್ದಾರೆ. ನೊಂದಿರುವ ಈ ಜನರಿಗೆ ರಕ್ಷಣೆಯನ್ನು ನೀಡಬೇಕೆಂದು ಒತ್ತಾಯಿಸಿ ಇಸ್ಕಾನ್ ಆಂದೋಲನವು ವಿಶ್ವಾದ್ಯಂತ ಸಂಕೀರ್ತನ ಕಾರ್ಯಕ್ರಮವನ್ನು ಆಯೋಜಿಸಿತ್ತು. ವಿಶ್ವ ಸಂಕೀರ್ತನೆಯು ವಿಶ್ವ ಹಿಂದೂ ಸಮುದಾಯದ ನೋವು ಮತ್ತು ದುಃಖದ ಶಾಂತಿಯುತ ಪ್ರದರ್ಶನವಾಗಿದೆ. ಅದು ಬಾಂಗ್ಲಾದೇಶದ ಹಿಂದೂಗಳ ಪರವಾಗಿ ಒಗ್ಗಟ್ಟಿನ ಪ್ರದರ್ಶನವಾಗಿದೆ. ಬಾಂಗ್ಲಾದೇಶದಲ್ಲಿ ಕಿರುಕುಳಕ್ಕೆ ಗುರಿಯಾಗಿರುವ ಅಲ್ಪಸಂಖ್ಯಾತರ ಜೊತೆ ಒಗ್ಗಟ್ಟನ್ನು ವ್ಯಕ್ತಪಡಿಸಲು ಇಸ್ಕಾನ್
-
ಹೃದಯ ಶುದ್ಧಿಗೆ ನಾಮಸ್ಮರಣೆ

ಶ್ರೀಲ ಪ್ರಭುಪಾದರ ಜೊತೆ ಒಂದು ಸಂವಾದ…
-
ನಾಯಕತ್ವ ಮತ್ತು ಭೂಮಿಯ ಪೂರೈಕೆ

ಯುಧಿಷ್ಠಿರ ಯೋಚಿಸಿದ, “ನನ್ನದೇನೂ ತಪ್ಪಿಲ್ಲ ಎಂಬ ಅಭಿಪ್ರಾಯವನ್ನು ಈ ಶ್ರೇಷ್ಠರು ನೀಡಿದ್ದಾರೆ.” ಆದುದರಿಂದ ಅವನು ಆಡಳಿತ ನಡೆಸಲು ಒಪ್ಪಿದ…
-
ಮಿತಿಮೀರಿ ಗಳಿಕೆ

ಜನರು ಹಣವನ್ನು ಬದುಕಿನ ಅಗತ್ಯಕ್ಕಿಂತ ಹಚ್ಚು…
-
ಕೃಷ್ಣಪ್ರಜ್ಞೆಯ ಪ್ರಚಾರ

ಕೃಷ್ಣಪ್ರಜ್ಞೆಯ ಪ್ರಚಾರದ ಕೆಲಸ ಕಷ್ಟವೆನಿಸಿದರೂ, ಅಪಾಯ ಎದುರಾದರೂ, ಕೃಷ್ಣ ಕೈಂಕರ್ಯ ಮಾತ್ರ ನಿಲ್ಲಿಸಲಾಗದು. ʼಥ್ಯಾಂಕ್ ಲೆಸ್ ಜಾಬ್ʼ ಮಾಡುವ ನಮಗೆ ಯಾರು ಧನ್ಯವಾದ ಹೇಳಲಿ ಬಿಡಲಿ….
