-
ಭಾಗವತೊತ್ತಮ ಭಕ್ತ ಪ್ರಹ್ಲಾದ

-ಈಶ್ವರ ಚಂದ್ರ ಕೃತಯುಗದಲ್ಲಿ ಒಮ್ಮೆ ಬ್ರಹ್ಮನ ಪುತ್ರರಾದ ಸನಕ, ಸನಂದನ, ಸನಾತನ ಮತ್ತು ಸನತ್ ಕುಮಾರರು ತ್ರಿಲೋಕ ಸಂಚಾರ ಮಾಡುತ್ತಾ ವೈಕುಂಠ ಲೋಕಕ್ಕೆ ಬಂದರು. ಎಳೆಯ ಬಾಲಕರಂತೆ ತೋರುತ್ತಾ ನಗ್ನರಾಗಿದ್ದ ಅವರನ್ನು ಸಾಧಾರಣ ಮಕ್ಕಳೆಂದು ಭಾವಿಸಿ, ವೈಕುಂಠದ ದ್ವಾರಪಾಲಕರಾಗಿದ್ದ ಜಯ ವಿಜಯರು ಬಾಗಿಲಲ್ಲೇ ತಡೆದರು. ಇದರಿಂದ ಕೋಪಗೊಂಡ ಆ ಮುನಿಗಳು ಭೂಲೋಕದಲ್ಲಿ ಅಸುರರಾಗಿ ಜನಿಸುವಂತೆ ಅವರಿಗೆ ಶಾಪಕೊಟ್ಟರು. ಮರು ಕ್ಷಣದಲ್ಲಿ ಜಯ ವಿಜಯರು ಭೂಲೋಕಕ್ಕೆ ಬೀಳಲಾರಂಭಿಸಿದರು. ಆಗ ಅವರ ವಿಷಯದಲ್ಲಿ ಕರುಣೆ ತೋರಿದ ಮುನಿಗಳು, ಮೂರು ಜನ್ಮಗಳಲ್ಲಿ…
-
ಸಮುದ್ರ ಮಂಥನ

-ಡಾ.ಪಿ.ಎಸ್.ರಾಮಾನುಜಂ ಅದು ಚಾಕ್ಷುಷ ಮನ್ವಂತರ. ಆ ಮನ್ವಂತರದಲ್ಲಿ ವೈರಾಜನ ಪತ್ನಿಯಾದ ಸಂಭೂತಿಯಲ್ಲಿ ಅಜಿತನೆಂಬ ಹೆಸರಿನಲ್ಲಿ ಭಗವಂತನ ಅಂಶಾವತಾರವಾಗಿತ್ತು. ಈ ಅಜಿತಮೂರ್ತಿಯೇ ಮಂದರ ಪರ್ವತವನ್ನು ಬೆನ್ನಮೇಲೆ ಧರಿಸಿ ದೇವತೆಗಳಿಗೆ ಅಮೃತಮಂಥನದಲ್ಲಿ ನೆರವಾದದ್ದು. ಆಗಲೇ ವಿಶ್ವದ ನೀಹಾರಿಕೆಯೊಂದರಲ್ಲಿ ಮಂಥನವಾಗಿ ಆಸುರೀ ಶಕ್ತಿಗಳ ಪತನವಾಗಿ ದೈವೀಶಕ್ತಿಯು ಅಮೃತವಾದದ್ದು. ಕಾಲಾಹಲ ಹುಟ್ಟಿದ್ದೂ ಆಗಲೇ. ಅಮೃತ ಹುಟ್ಟಿದ್ದೂ ಆಗಲೇ. ಅದು ಜೀವನದ ಹಗಲುರಾತ್ರಿಗಳ ಸಮ್ಮಿಳನ. ದೇವಾಸುರರ ನಡುವೆ ಸತತವಾಗಿ ಘೋರಸಂಗ್ರಾಮವು ನಡೆದಿತ್ತು. ಅದರಲ್ಲಿ ಅಸುರರ ಕೈಯೇ ಮೇಲಾಗಿತ್ತು. ಅಸುರರಿಗೆ ಅಮೃತತ್ತ್ವ ಇನ್ನೂ ಬಂದಿರದ ಕಾಲ…
-
ಶ್ರೀ ಕೃಷ್ಣ ಜನ್ಮದ ಕಥೆ

ಐದು ಸಾವಿರ ವರ್ಷಗಳ ಹಿಂದೆ ಬ್ರಹ್ಮಾಂಡವು ಕತ್ತಲಿನಲ್ಲಿ ಮುಳುಗಿತ್ತು. ದುಷ್ಟ ರಾಜರು ದುರಾಸೆ ಮತ್ತು ಕ್ರೂರತನದಿಂದ ರಾಜ್ಯವಾಳುತ್ತಿದ್ದರು. ನ್ಯಾಯ ಎನ್ನುವುದೇ ಮರೆತುಹೋಗಿತ್ತು. ಮುಗ್ಧ ಜನರ ನೋವಿನ ಕೂಗು ನಾಡಿನಾದ್ಯಾಂತ ಮರುಧ್ವನಿಸುತ್ತಿತ್ತು. ಭೂತಾಯಿಗೆ ಸಾಕು ಸಾಕಾಯಿತು. ಇನ್ನು ತಡೆದುಕೊಳ್ಳುವುದು ಸಾಧ್ಯವಾಗದಾಯಿತು. ರಾಕ್ಷಸೀ ರಾಜರ ಅಸಂಖ್ಯ ದೌಜರ್ನ್ಯಗಳಿಂದ ಭೂಭಾರ ಹೆಚ್ಚಾಯಿತು. ಅದನ್ನು ಇಳಿಸುವುದೆಂತು? ಭೂತಾಯಿ ಗೋವಿನ ರೂಪ ಪಡೆದುಕೊಂಡಳು. ಕಣ್ಣೀರಿಡುತ್ತಾ ಅವಳು ಸೃಷ್ಟಿಕರ್ತ ಬ್ರಹ್ಮನ ಬಳಿಗೆ ಬಂದಳು. ಸಂಕಷ್ಟಗಳ ನಿವಾರಣೆಗೆ ಪರಿಹಾರ ಕೋರಿದಳು.
-
ಶ್ರೀಲ ಭಕ್ತಿವಿನೋದ ಠಾಕೂರ

ಶ್ರೀಲ ಭಕ್ತಿವಿನೋದರು ಶ್ರೀಲ ಪ್ರಭುಪಾದರ ಗುರುಗಳಾದ ಶ್ರೀಲ ಭಕ್ತಿಸಿದ್ಧಾಂತ ಸರಸ್ವತಿಯವರ ತಂದೆ. ಅವರ ಜೀವನದ ಸಂಕ್ಷಿಪ್ತ ಚಿತ್ರಣ ಇಲ್ಲಿದೆ.
-
ಧಾರ್ಮಿಕ ವಿಧಿಗಳು ಖಾಲಿ ಲಕೋಟೆ ಆಗದಿರಲಿ

ಧಾರ್ಮಿಕ ವಿಧಿ-ವಿಧಾನಗಳನ್ನು ಕಾಟಾಚಾರವಾಗಿ ಮಾಡದೆ, ಅಂತರಾರ್ಥವನ್ನು ತಿಳಿದು ಆಚರಿಸಿದರೆ ನಮಗೆ ಒಳಿತು…
-
ಇಂದ್ರಿಯತೃಪ್ತಿಯೇ ಸಂಕಷ್ಟಕ್ಕೆ ಕಾರಣ

ಶ್ರೀ ಕೃಷ್ಣನು ಪ್ರದರ್ಶಿಸುವ ಲೀಲೆಗಳನ್ನು ಬೇರೆ ಯಾರೂ ಮಾಡಲಾಗದು…
-
ಶ್ರೀಕೃಷ್ಣನ ಸೌಂದರ್ಯದತ್ತ ಗಮನ

ಈ ಪ್ರಪಂಚ ಸಂಗತವಾಗಿ ಕಾಣುವ ಸೌಂದರ್ಯ…
-
ಅಲೌಕಿಕತೆಯತ್ತ…

ಲೌಕಿಕ ಚಟುವಟಿಕೆಗಳು ಅಜ್ಞಾನ ಕ್ರಮದ ಫಲ…
-
ಭಗವದ್ ವಿಜ್ಞಾನ : ಭಾಗವತ

ಪರೀಕ್ಷಿತನು ಪಾಂಡು ಕುಲಕ್ಕೆ ಸೇರಿದವನು…
-
ಕಲಿಯುಗ ಧರ್ಮದ ದುರುಪಯೋಗ

ವರ್ಣಾಶ್ರಮ ಧರ್ಮವನ್ನು ತಪ್ಪಾಗಿ ಅರ್ಥಮಾಡಿ…
