-
ಮಾನಿನಿಯ ದೇಹತ್ಯಾಗ

ದಕ್ಷಯಜ್ಞದ ಕಥೆ : ಭಾಗ-1 ವೇದವ್ಯಾಸ ವಿರಚಿತ ಭಾಗವತವು 12 ಸ್ಕಂಧಗಳ, 18,000 ಶ್ಲೋಕಗಳಿಂದ ಕೂಡಿದ್ದು – ನಿಗಮ ಕಲ್ಪತರೋರ್ ಗಲಿತಂ ಫಲಂ – ವೇದವೆಂಬ ಕಲ್ಪವೃಕ್ಷದಿಂದ ಹುಟ್ಟಿದ ಮಾಗಿದ ಫಲ ಎಂದೇ ಬಣ್ಣಿಸಲಾಗಿದೆ. ಈ ಲೇಖನ ಮಾಲಿಕೆಯಲ್ಲಿ ಶುಕ ಮುಖದಿಂದ ಹರಿದ ಭಾಗವತವನ್ನು ಆಧರಿಸಿದ ಕಥೆಗಳನ್ನು ಓದುತ್ತೀರಿ. ಪ್ರಸ್ತುತ ಕಥೆಯನ್ನು ಭಾಗವತದ ನಾಲ್ಕನೇ ಸ್ಕಂಧದ ಒಂದರಿಂದ ಏಳನೆಯ ಅಧ್ಯಾಯಗಳನ್ನು ಆಧರಿಸಿ ಯುವ ಸಾಹಿತಿ ಡಾ. ಬಿ.ಆರ್. ಸುಹಾಸ್ ರವರು ಭಕ್ತಿವೇದಾಂತ ದರ್ಶನದ ಓದುಗರಿಗೆ ಬರೆದುಕೊಟ್ಟಿದ್ದಾರೆ. ಮೈತ್ರೇಯರು
-
ಮಹಾಮೂರ್ಖನ ತಲೆಗೆ ಟೋಪಿ

ಸಂಸ್ಕೃತ ಮೂಲ – ಡಾ. ಜನಾರ್ದನ ಹೆಗಡೆ, ಕಥಾಶತವಲ್ಲರೀ ಭಾಷಾನುವಾದ – ಪತಿತಪಾವನ ದಾಸ ಹಿಂದೆ ಧ್ಯಾನಚಂದ ಎಂಬ ಒಬ್ಬ ವ್ಯಾಪಾರಿ ಇದ್ದನು. ಅವನು ದೊಡ್ಡ ಭಗವದ್ಭಕ್ತನಾಗಿದ್ದನು. ಅವನು ಪ್ರತಿದಿನ ಸ್ನಾನಾದಿ ಕಾರ್ಯಗಳನ್ನು ಮುಗಿಸಿ ದೇವರ ಪೂಜೆ ಮಾಡಿ ಅಂಗಡಿಗೆ ಹೋಗುತ್ತಿದ್ದ. ಮಧ್ಯಾಹ್ನದವರೆಗೆ ಅಂಗಡಿ ನಡೆಸುತ್ತಿದ್ದ. ಅನಂತರದ ಕಾಲ ಧ್ಯಾನ, ಭಗವತ್ ಕಾರ್ಯಾದಿಗಳಲ್ಲಿ ಕಳೆಯುತ್ತಿದ್ದನು. ಒಮ್ಮೆ ನಗರದ ಮಹಾಧನಿಕನಾದ ಲಕ್ಷ್ಮೀಪತಿ ಎಂಬುವನು ಧ್ಯಾನಚಂದನನ್ನು ತನ್ನ ಮನೆಗೆ ಕರೆಸಿ ಅವನ ತಲೆಗೆ ಒಂದು ಟೋಪಿ ತೊಡಿಸಿ ಹೇಳಿದ, “ಮಹಾಮೂರ್ಖನಿಗೆ
-
ಸವೆನ್ ಕಪ್ಸ್

ಈ ಸಿಹಿ ತಿಂಡಿಯ ವಿಶೇಷ ಏನಪ್ಪಾ ಅಂದರೆ, ಕೊಬ್ಬಿನ ಅಂಶ ಹೆಚ್ಚಿರುವುದಿಲ್ಲ. ಮೇಲೆ ತಿಳಿಸಿದ ಎಲ್ಲ ಪದಾರ್ಥಗಳನ್ನೂ ಒಂದು ಕಡಾಯಿಯಲ್ಲಿ ಹಾಕಿ ಚೆನ್ನಾಗಿ ಕಲಸಿ ಒಲೆಯ ಮೇಲೆ ಸಣ್ಣ ಉರಿಯಲ್ಲಿಡಿ. ಮೊಗಚೆಕೈಯಿಂದ ನಿಧಾನವಾಗಿ ಕೈಯಾಡಿಸುತ್ತಲೇ ಇರಿ. 10-15 ನಿಮಿಷಗಳ ನಂತರ ಪಾತ್ರೆಯ ತಳದಿಂದ ಪಾಕ ಬಿಟ್ಟುಕೊಂಡು ಹೊರಬರವುದನ್ನು ನೋಡುವಿರಿ. ಪಾಕ ಹದಕ್ಕೆ ಬಂದನಂತರ ಘಂ ಅಂತ ಪರಿಮಳ ಮನೆಯಲ್ಲಾ ಹರಡುತ್ತದೆ. ಆಗ ಕಡಾಯಿಯನ್ನು ಇಳಿಸಿ. ಒಂದು ಅಗಲವಾದ, ಜಿಡ್ಡು ಸವರಿದ ಸಮತಟ್ಟಾದ ತಟ್ಟೆಗೆ ಸುರಿಯಿರಿ. ಈಗ ಚಾಕುಗೆ
-
ಶ್ರೀಲ ನಿತ್ಯಾನಂದ ಪ್ರಭು

ಐಹಿಕ ಜಗತ್ತಿನ ಕತ್ತಲೆಯನ್ನು ಹೋಗಲಾಡಿಸಲು ಈ ಜಗತ್ತಿನಲ್ಲಿ ಶ್ರೀ ಚೈತನ್ಯ ಮಹಾಪ್ರಭುಗಳು ಅವತರಿಸಿ ಸೂರ್ಯನಂತೆ ಬೆಳಗಿದರು. ಕೃಷ್ಣ ನಾಮ ಸಂಕೀರ್ತನೆಯನ್ನು ಎಲ್ಲೆಡೆಯೂ ಹರಡಿದರು. ಇವರಂತೆಯೇ ಶ್ರೀಲ ನಿತ್ಯಾನಂದ ಪ್ರಭುಗಳ ಅವತಾರವಾಗಿ ಲೋಕ ಕಲ್ಯಾಣವಾಯಿತು. ಇವರ ಪ್ರೇಮ ಭಕ್ತಿಯ ಕೀರ್ತಿಯು ಆಚಂದ್ರಾರ್ಕವಾಗಿ ಬೆಳಗಿತು. ಪ್ರಸ್ತುತ ಆ ಸಂದರ್ಭದಲ್ಲಿ ಸೂರ್ಯ ಚಂದ್ರರಿಬ್ಬರೂ ಏಕಕಾಲದಲ್ಲಿ ಉದಿಸಿದ್ದಾರೆ ಎಂಬ ಮಾತು ಜನಜನಿತವಾಗಿತ್ತು. ಶ್ರೀ ಚೈತನ್ಯರು ಶ್ರೀಕೃಷ್ಣನ ಅವತಾರವಾದರೆ, ಶ್ರೀ ನಿತ್ಯಾನಂದ ಪ್ರಭುಗಳು ಶ್ರೀ ಬಲರಾಮನ ಅವತಾರವಾಗಿದ್ದರು. ರಾಧಾ ದೇಶದ ಏಕಚಕ್ರಾ ಎಂಬ ಗ್ರಾಮದಲ್ಲಿ
-
ಶ್ರೀಕೃಷ್ಣ – ಸುದಾಮ ಸಮಾಗಮ

ವೇದವ್ಯಾಸ ವಿರಚಿತ ಭಾಗವತವು 12 ಸ್ಕಂಧಗಳ, 18,000 ಶ್ಲೋಕಗಳಿಂದ ಕೂಡಿದ್ದು – ನಿಗಮ ಕಲ್ಪತರೋರ್ ಗಲಿತಂ ಫಲಂ – ವೇದವೆಂಬ ಕಲ್ಪವೃಕ್ಷದಿಂದ ಹುಟ್ಟಿದ ಮಾಗಿದ ಫಲ ಎಂದೇ ಬಣ್ಣಿಸಲಾಗಿದೆ. ಈ ಲೇಖನ ಮಾಲಿಕೆಯಲ್ಲಿ ಶುಕ ಮುಖದಿಂದ ಹರಿದ ಭಾಗವತವನ್ನು ಆಧರಿಸಿದ ಕಥೆಗಳನ್ನು ಓದುತ್ತೀರಿ. ಪ್ರಸ್ತುತ ಕಥೆಯನ್ನು ಭಾಗವತದ ಹತ್ತನೇ ಸ್ಕಂಧದ 80-81ನೇ ಅಧ್ಯಾಯವನ್ನು ಆಧರಿಸಿ ಸೀತಾರಾಮ್ ಮಯ್ಯ- ದಯಾಶಂಕರ ಅವರು ಓದುಗರಿಗೆ ಬರೆದುಕೊಟ್ಟಿದ್ದಾರೆ. ಸೂರ್ಯ ಮತ್ತೆ ಹುಟ್ಟುತ್ತಿದ್ದಾನೆ. ಹಕ್ಕಿಗಳ ಕಲರವ, ಬೆಳಿಗ್ಗೆಗಳಾಗುವುದು ಬೆಳಕಾಗುವುದು, ಸೃಷ್ಟಿನಿಯಮ. ಎಲ್ಲರಿಗೂ ಬೆಳಕಿನ
-
ರಥಯಾತ್ರೆ:ಕೃಷ್ಣಭಕ್ತಿಯ ಮಹಾಜಾತ್ರೆ

-ದಯಾಶಂಕರ ಕುರುಕ್ಷೇತ್ರದ ಯುದ್ಧ ಮುಗಿದಿದೆ. ಕೃಷ್ಣ, ಸುಭದ್ರೆ, ಬಲರಾಮರನ್ನು ನೋಡಲು ಕಾತರಿಸಿ, ಬಂದ ಗೋಪಗೋಪಿಯರ ಹಿಂಡೊಂದು ಶ್ರೀಕೃಷ್ಣನನ್ನು ಸುತ್ತುವರಿದಿದೆ. ವನಮಾಲಿ, ಗೋಗಾಹಿ, ಗೋಪಬಾಲ ಗೋಕುಲ ಕೃಷ್ಣನ ಬಗ್ಗೆ ಅತೀವ ಭಕ್ತಿಪ್ರೇಮ ತುಂಬಿದ್ದ ಗೋಪಿಯರು, ಗೋಪರು ಕೃಷ್ಣ ಬಲರಾಮರನ್ನು, ಗೋಕುಲ-ವೃಂದಾವನಕ್ಕೆ ಬರುವಂತೆ ಕರೆಯುತ್ತಿದ್ದಾರೆ. “ಭುವನೇಂದ್ರನಾದ, ರಾಜನಾದ ಶ್ರೀಕೃಷ್ಣನನ್ನು ನಾವೊಲ್ಲೆವು! ಅದೇ ಗೋಪಾಲಕೃಷ್ಣನನ್ನು ನಾವು ಕಾಣಬಯಸುತ್ತೇವೆ” ಎಂದು ಸ್ವತಃ ಶ್ರೀರಾಧಾರಾಣಿ ಹೇಳುತ್ತಿದ್ದಾರೆ. ಎಲ್ಲರಲ್ಲೂ ಬಾವೋದ್ವೇಗ. ಕೃಷ್ಣ ಬಲರಾಮ, ಸುಭದ್ರೆಯರು, ವೃಂದಾವನಕ್ಕೆ ಬರಲು ಒಪ್ಪಿದರು. ಆನಂದ ತುಂದಿಲರಾದ ಗೋಪಗೋಪಿಯರು, ಶ್ರೀಕೃಷ್ಣ ಬಲರಾಮ
-
ಬಗೆಬಗೆ ಚಕ್ಕುಲಿ

ಹೆಸರುಬೇಳೆ ಚಕ್ಕುಲಿ ಹೆಸರುಬೇಳೆಗೆ ನೀರು ಹಾಕಿ ಬೇಯಿಸಿ, ನೀರು ಬಸಿದು ಬೇಳೆಯನ್ನು ನುಣ್ಣಗೆ ನಾದಿಕೊಳ್ಳಿ. ಉಪ್ಪು ಜೀರಿಗೆ, ತೊಳೆದ ಅಕ್ಕಿ ಹಿಟ್ಟು ಸೇರಿಸಿ ಕಲಸಿ. ಚಕ್ಕುಲಿ ಒರಳಿಗೆ ಹಿಟ್ಟು ತುಂಬಿ ಕಾದ ಎಣ್ಣೆಯಲ್ಲಿ ಕರಿಯಿರಿ. ಮೈದಾಹಿಟ್ಟಿನ ಚಕ್ಕುಲಿ ಮೈದಾಹಿಟ್ಟನ್ನು ಒಂದು ಬಟ್ಟೆಯಲ್ಲಿ ಕಟ್ಟಿ ತಟ್ಟೆಯ ಮೇಲೆ ಇಟ್ಟು ಆವಿಯಲ್ಲಿ ಮುಕ್ಕಾಲುಗಂಟೆ ಬೇಯಿಸಿ. ಇದನ್ನು ತೆಗೆದು ಉಂಡೆಯಂತಾಗಿರುವ ಮೈದಾಹಿಟ್ಟನ್ನು ಪುಡಿಮಾಡಿ. ಉಪ್ಪು, ಎಳ್ಳು ಸೇರಿಸಿ. ನೀರು ಹಾಕಿ ಕಲಸಿ ಚಕ್ಕುಲಿ ಒರಳಿಗೆ ಹಿಟ್ಟು ತುಂಬಿ ಕಾದ ಎಣ್ಣೆಯಲ್ಲಿ ಹದವಾಗಿ
-
ಪಾಲಕ್ ಬಾತ್

ಆಲೂಗಡ್ಡೆ ತೊಳೆದು ಸಣ್ಣಗೆ ಹಚ್ಚಿಟ್ಟುಕೊಳ್ಳಿ, ಪಾಲಕ್ ಸೊಪ್ಪನ್ನು ಬಿಡಿಸಿ, ತೊಳೆದು, ಬೇಯಿಸಿಟ್ಟುಕೊಳ್ಳಿ. ಬೇಯಿಸಿದ ಪಾಲಕ್ ಜೊತೆ ಕೊತ್ತಂಬರಿ ಸೊಪ್ಪು, ಹಸಿ ಶುಂಠಿ, ತೆಂಗಿನ ತುರಿ ಸೇರಿಸಿ ರುಬ್ಬಿಟ್ಟುಕೊಳ್ಳಿ. ಚಕ್ಕೆ ಏಲಕ್ಕಿ ಪುಡಿ ಮಾಡಿಟ್ಟುಕೊಳ್ಳಿ. ಕಡಾಯಿಯಲ್ಲಿ ಜೀರಿಗೆ, ಗೋಡಂಬಿ, ಒಗ್ಗರಣೆ ಹಾಕಿ. ರುಬ್ಬಿದ ಪದಾರ್ಥ ಸೇರಿಸಿ. ಚೆನ್ನಾಗಿ ಕುದಿಸಿ. ಚಕ್ಕೆ, ಏಲಕ್ಕಿ ಪುಡಿ ಸೇರಿಸಿ. ಅಕ್ಕಿ ಬೇಯಲು ಬೇಕಾಗುವಷ್ಟು ಬಿಸಿ ನೀರು ಸೇರಿಸಿ. ಅಕ್ಕಿಯನ್ನು ತೊಳೆದು ಈ ಮಿಶ್ರಣಕ್ಕೆ ಸೇರಿಸಿ. ರುಚಿಗೆ ಬೇಕಾದಷ್ಟು ಉಪ್ಪು ಉದುರಿಸಿ. ಕಡಾಯಿಯನ್ನು ಮುಚ್ಚಿ
-
ಶ್ರೀ ನರಹರಿ ತೀರ್ಥರು

ಶುದ್ಧ ಭಕ್ತನಲ್ಲಿ 26 ಗುಣಗಳು ಅವಶ್ಯವಾಗಿರಬೇಕು ಎಂದು ಸನಾತನ ಗೋಸ್ವಾಮಿ ಅವರಿಗೆ ನೀಡಿದ ಬೋಧನೆಯಲ್ಲಿ ಶ್ರೀ ಚೈತನ್ಯ ಮಹಾಪ್ರಭುಗಳು ಹೇಳಿದ್ದಾರೆ. ಈ ಪೈಕಿ ಒಂದು ಗುಣ ದಕ್ಷತೆ. ಅಂದರೆ ಶುದ್ಧ ಭಕ್ತನಾದವನು ದಕ್ಷನಾಗಿರಬೇಕು. ಏಕ ಕಾಲಕ್ಕೆ ಹಲವಾರು ಕ್ಷೇತ್ರಗಳಲ್ಲಿ ಸಾಮರ್ಥ್ಯ ಮೆರೆಯುವ ದಕ್ಷತೆ ಆತನಿಗಿರಬೇಕು. ಗುರು ಪರಂಪರೆಯಲ್ಲಿ ಪದ್ಮನಾಭ ತೀರ್ಥರ ನಂತರ ಬರುವ ಶ್ರೀ ನರಹರಿ ತೀರ್ಥರು, ಚೈತನ್ಯರು ತಿಳಿಸಿದ ಎಲ್ಲಾ ಸದ್ಗುಣಗಳನ್ನು ಹೊ೦ದಿದ್ದ ಶುದ್ಧ ಭಕ್ತರು. ರಾಜ್ಯಾಡಳಿತದಿ೦ದ ರಣರ೦ಗದಲ್ಲಿ ಹೋರಾಡುವವರೆಗೆ, ಮಹಾನ್ ಗ್ರಂಥಗಳ ರಚನೆಯಿಂದ ಮಾಧ್ವ
-
ಗಡಿಗೆಯೊಳಗಿನ ಗುಮ್ಮ!

-ಶ್ರೀಮತಿ ಪದ್ಮಿನಿ ಬಾಲು ಪೂರ್ವ ದಿಗಂತದಲ್ಲಿ ಸೂರ್ಯನು ಇಣುಕಿ ನೋಡುವ ಸನ್ನಾಹ ನಡೆಸುತ್ತಿದ್ದ. ಅರುಣ ಕಿರಣಗಳು ಭೂಮಿಯ ಮೇಲಿನ ಅಚರ ಚರಾದಿ ವಸ್ತುಗಳಿಗೆಲ್ಲ ಚಿನ್ನದ ಮೆರುಗನ್ನು ಲೇಪಿಸುತ್ತಿದ್ದವು. ಒಂಟಿಕಾಲಿನಲ್ಲಿ ನಿಂತು ಕಣ್ಣುಮುಚ್ಚಿ ತಪೋನಿರತರಾದ ಋಷಿಗಳನ್ನು ನೆನಪಿಸುತ್ತಿದ್ದ ಕೋಳಿಗಳು ಕೋ, ಕ್ಕೋ ಎಂದವು. ನಂದಗೋಕುಲದಲ್ಲಿ ಗೋಪಿಯರು ನಿದ್ದೆಯಿಂದೆದ್ದು ಮೈಮುರಿದು, ಆಕಳಿಸಿ ಕೃಷ್ಣಾ ಎಂದು ಕೈಮುಗಿದರು. ತಮ್ಮ ಪ್ರಾತರ್ವಿಧಿಗಳನ್ನು ಮುಗಿಸಿ ಮಿಂದು ನೀರು ತರಲೆಂದು ಕೊಡಗಳನ್ನೆತ್ತಿಕೊಂಡು ಮನೆಯಿಂದ ಹೊರಬಂದರು. ಗೋಪಾಲಕರು ಹೊದಿಕೆಯನ್ನು ಕೆಡವಿ ಎದ್ದು ತಮ್ಮ ತಾಯಂದಿರಿಗೂ ಮಿಗಿಲಾದ ಗೋಮಾತೆಯ
-
ಪೂತನಿಯ ವಧೆ

ತನ್ನನ್ನು ಸಂಹರಸಲೆಂದೇ ಹುಟ್ಟಿರುವ ಕೃಷ್ಣ ಗೋಕುಲದಲ್ಲಿ ಬೆಳೆಯುತ್ತಿದ್ದಾನೆಂಬುದು ದುರುಳ ಕಂಸನಿಗೆ ಹೇಗೋ ತಿಳಿಯಿತು. ಬಾಲಕ ಕೃಷ್ಣನನ್ನು ಕೊಲ್ಲಲು ಆತ ಬಗೆ ಬಗೆಯ ತಂತ್ರಗಳನ್ನು ಹೂಡಿದ. ಒಂದು ಸಲ ಪೂತನಿ ಎನ್ನುವ ರಾಕ್ಷಸಿಯೊಬ್ಬಳನ್ನು ಕರೆದು, ನಗರಗಳಲ್ಲಿ, ಹಳ್ಳಿಗಳಲ್ಲಿ, ಹುಲ್ಲುಗಾವಲುಗಳಲ್ಲಿ ಇರುವ ಮಕ್ಕಳನ್ನೆಲ್ಲ ಕೊಲ್ಲುವಂತೆ ಆಜ್ಞೆಮಾಡಿದ. ಪೂತನಿ, ಗೋಕುಲಕ್ಕೆ ಬಂದು, ಯಾರ ಅನುಮತಿಯೂ ಇಲ್ಲದೆ, ನಂದ ಮಹಾರಾಜನ ಅರಮನೆಯನ್ನು ಪ್ರವೇಶಿಸಿದಳು. ತನ್ನನ್ನು ಮಾಯಾ ಶಕ್ತಿಯಿಂದ ಒಬ್ಬ ಸುಂದರ ಯುವತಿಯಾಗಿ ಮಾರ್ಪಡಿಸಿಕೊಂಡಳು. ಮೆಲ್ಲನೆ ತಾಯಿ ಯಶೋದಾಳ ಮನೆಯೊಳಗೆ ನುಸುಳಿದಳು. ಅವಳ ಅದ್ಭುತ
-
ಬಾಲ ನಿಮಾಯ್ ಭಾಗ-2

ಯುಗಾವತಾರಿ ಶ್ರೀಚೈತನ್ಯ ಮಹಾಪ್ರಭು -ಡಾ.ಬಿ.ಆರ್.ಸುಹಾಸ್ ಕೃಷ್ಣ ವರ್ಣಂ ತ್ವಿಷಾಕೃಷ್ಣಂ ಸಂಗೋಪಾಂಗಾಸ್ತ್ರ ಪಾರ್ಶದಂ| ಯಜ್ಞೈಃ ಸಂಕೀರ್ತನ ಪ್ರಾಯೈರ್ ಯಜಂತಿ ಹಿ ಸಮೇಧಸಃ || (ಭಾಗವತ 11.5.32) ಮಹಾನ್ ಅವತಾರಿ ಕಲಿಯುಗದಲ್ಲಿ ಸಂಕೀರ್ತನ ಯಜ್ಞವನ್ನು ಪ್ರಚಾರ ಮಾಡುತ್ತಾನೆ ಎಂಬ ಭವಿಷ್ಯವನ್ನು ಭಾಗವತವು ನುಡಿದಿತ್ತು. ಅದರ ಅನುಸಾರವಾಗಿ ಮತ್ತು ದುಷ್ಟರ ಶಿಕ್ಷೆ ಮತ್ತು ಶಿಷ್ಟರ ರಕ್ಷಣೆಗಾಗಿ ಶ್ರೀ ಚೈತನ್ಯ ಮಹಾಪ್ರಭುಗಳು ಅವತರಿಸಿದರು. ಅವರು ಮಾಡಿದ ದುಷ್ಟ ಸಂಹಾರ ವಿಭಿನ್ನ ರೀತಿಯದ್ದು. ಕಲಿಯುಗದಲ್ಲಿ ಪ್ರತಿಯೊಬ್ಬನಲ್ಲೂ ದುಷ್ಟ ಅಂಶಗಳಿವೆ. ಅವುಗಳನ್ನು ಸಂಕೀರ್ತನ ಪ್ರಚಾರದ ಮೂಲಕ
-
ವ್ರಜಮಂಡಲ ಪರಿಕ್ರಮ – ಭಾಗ-2

-ಕೃಷ್ಣದಾಸ ವ್ರಜಮಂಡಲ ಪರಿಕ್ರಮದ ಮಹತ್ವ, ವೃಂದಾವನದ ಮಹಾತ್ಮೆ, ಅಲ್ಲಿನ ಕೆಲವು ಪ್ರಮುಖ ದೇವಾಲಯಗಳ ಬಗ್ಗೆ ಹಿಂದಿನ ಸಂಚಿಕೆಯಲ್ಲಿ ನಿಮಗೆ ಮಾಹಿತಿ ನೀಡಿದ್ದೇವೆ. ಈ ಸಂಚಿಕೆಯಲ್ಲಿ ವೃಂದಾನವದಲ್ಲಿ ನೀವು ನೋಡಬೇಕಾದ ಇನ್ನೂ ಕೆಲವು ದೇವಾಲಯಗಳ ಬಗ್ಗೆ ಸ್ಥೂಲ ಮಾಹಿತಿ ನೀಡುತ್ತಿದ್ದೇವೆ. ಶ್ರೀ ಕೃಷ್ಣ ಬಲರಾಮ ಮಂದಿರ: ಈ ದೇವಾಲಯದ ಶ್ರೀಲ ಪ್ರಭುಪಾದರು 1976ರಲಿ ಸ್ಥಾಪಿಸಿದರು. ಗೌರ ನಿತಾಯ್, ಕೃಷ್ಣ ಬಲರಾಮ ಮತ್ತು ರಾಧಾ ಶ್ಯಾಮಸುಂದರ ವಿಗ್ರಹಗಳು ಇಲ್ಲಿವೆ. ಎಡಭಾಗದ ಮಂಟಪದಲ್ಲಿ ಗೌರ ನಿತಾಯ್ ವಿಗ್ರಹದ ಕೆಳಗೆ ಶ್ರೀಲ ಪ್ರಭುಪಾದ
-
ವರಾಹಾವತಾರ

ಹಿರಣ್ಯಾಕ್ಷ ಸಂಹಾರ –ಶ್ರೀ ಬೆನಕ ವೇದವ್ಯಾಸ ವಿರಚಿತ ಭಾಗವತವು 12 ಸಂಪುಟಗಳ, 18,000 ಶ್ಲೋಕಗಳಿಂದ ಕೂಡಿದ್ದು – ನಿಗಮ ಕಲ್ಪ ತರೋರ್ ಗಲಿತಂ ಫಲಂ – ವೇದವೆಂಬ ಕಲ್ಪವೃಕ್ಷದಿಂದ ಹುಟ್ಟಿದ ಮಾಗಿದ ಫಲ ಎಂದೇ ಬಣ್ಣಿಸಲಾಗಿದೆ. ಈ ಲೇಖನ ಮಾಲಿಕೆಯಲ್ಲಿ ಶುಕ ಮುಖದಿಂದ ಹರಿದ ಭಾಗವತವನ್ನು ಆಧರಿಸಿದ ಕಥೆಗಳನ್ನು ಓದುತ್ತೀರಿ. ಪ್ರಸ್ತುತ ಕಥೆಯನ್ನು ಭಾಗವತದ ಮೂರನೇ ಸ್ಕಂಧವನ್ನು ಆಧರಿಸಿ ಶ್ರೀ ಬೆನಕ ರವರು ಭಕ್ತಿವೇದಾಂತ ದರ್ಶನದ ಓದುಗರಿಗೆ ಬರೆದುಕೊಟ್ಟಿದ್ದಾರೆ. ಭಗವಾನ್ ಶ್ರೀಕೃಷ್ಣನು ಭಕ್ತಜನ ರಕ್ಷಣೆಗಾಗಿ ಮೊರೆಯಿಟೊಡೆ ಅವತರಿಸಿ
-
ಬಾಳೆ ಹಣ್ಣಿನ ಹಲ್ವ

ಬಾಳೆ ಹಣ್ಣನ್ನು ಸುಲಿದು, ಅದು ಮೃದು ಹಿಟ್ಟಿನ ರೂಪಕ್ಕೆ ಬರುವಂತೆ ಮಾಡಿ. ಬಾಳೆ ಹಣ್ಣಿನ ಹಿಟ್ಟನ್ನು ಬಿಸಿ ಬಾಣಲೆಗೆ ಹಾಕಿ, ಅದಕ್ಕೆ ಸಕ್ಕರೆ ಬೆರೆಸಿ, 45 ನಿಮಿಷ ಕಾಲ ಮಗುಚಿ. ಮಿಶ್ರಣವು ಅಂಟು ಅಂಟಾಗಿ, ಕಪ್ಪು ಬಣ್ಣಕ್ಕೆ ತಿರುಗಿದ ಬಳಿಕ ಅದಕ್ಕೆ ತುಪ್ಪ ಬೆರೆಸಿ. ನಿಧಾನವಾಗಿ ಮಗುಚುತ್ತಿರಿ. ನಂತರ ಸಿಟ್ರಿಕ್ ಆಸಿಡ್ ಹರಳುಗಳನ್ನು ಸೇರಿಸಿ. 30 ನಿಮಿಷ ಮಗುಚಿ. ಕೊನೆಗೆ ಆ ಮಿಶ್ರಣ ಬಾಣಲೆಯಿಂದ ಬೇರ್ಪಡುವ ಹಂತ ತಲುಪುತ್ತದೆ. ಏಲಕ್ಕಿ ಪುಡಿ ಮತ್ತು ಗೋಡಂಬಿ ಬೆರೆಸಿ ಚೆನ್ನಾಗಿ
-
ಹೆಸರು ಬೇಳೆ ಕಿಚಡಿ

ಶ್ರೀಲ ಪ್ರಭುಪಾದರ ಗುರಗಳಾದ ಶ್ರೀಲ ಭಕ್ತಿಸಿದ್ಧಾಂತ ಸರಸ್ವತಿ ಠಾಕುರ ಅವರಿಗೆ ಅತಿ ಪ್ರಿಯವಾದ ಪ್ರಸಾದ ಕಿಚಡಿ. ಹೆಸರು ಬೇಳೆ ಮತ್ತು ಅಕ್ಕಿಯ ಕಿಚಡಿ ಒಂದು ಪೌಷ್ಠಿಕ ಮತ್ತು ರುಚಿಕರ ಖಾದ್ಯ. ಇದರಲ್ಲಿ ಎರಡು ವಿಧ. ಒಂದು ದ್ರವರೂಪದ (ಗಂಜಿಯಂಥ) ಕಿಚಡಿಯಾದರೆ, ಇನ್ನೊಂದು ಗಟ್ಟಿಯಾದ (ಅನ್ನದಂಥ) ಕಿಚಡಿ. ಎರಡೂ ರೀತಿಯ ಕಿಚಡಿಗಳೂ ತಮ್ಮದೇ ಆದ ಸ್ವಾದದಿಂದ ನಿಮ್ಮ ಮನ ಗೆಲುವುದರಲ್ಲಿ ಸಂಶಯವಿಲ್ಲ. ಕಿಚಡಿಯ ಒಂದು ವಿಶೇಷತೆ ಎಂದರೆ ಇದನ್ನು ನೀವು ಮುಂಜಾನೆ ಉಪಹಾರ, ಸಂಜೆಯ ಲಘು ಉಪಹಾರ, ಊಟಕ್ಕಾಗಿ
-
ಶ್ರೀ ಪದ್ಮನಾಭ ತೀರ್ಥ

ಶ್ರೀ ಮಧ್ವಾಚಾರ್ಯರ ಶಿಷ್ಯ ಪರಂಪರೆಯಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುವ ಹೆಸರು ಶ್ರೀ ಪದ್ಮನಾಭ ತೀರ್ಥರು. ಪದ್ಮನಾಭ ತೀರ್ಥರ ಪಾಂಡಿತ್ಯ, ಕೃಷ್ಣಭಕ್ತಿ, ಹಿರಿತನವನ್ನು ಕಂಡು ಸ್ವತ ಮಧ್ವಾಚಾರ್ಯರೇ ಅವರನ್ನು ತಮ್ಮ ಉತ್ತರಾಧಿಕಾರಿಯಾಗಿ ನೇಮಿಸಿದರು. ಮಧ್ವಾಚಾರ್ಯರ ಕೃತಿಗಳ ಮೇಲೆ ವ್ಯಾಖ್ಯಾನ ಬರೆದ ಮೊದಲ ಆಚಾರ್ಯರು ಪದ್ಮನಾಭ ತೀರ್ಥರು. ಪದ್ಮನಾಭ ತೀರ್ಥರು ಜನಿಸಿದ್ದು 1199ರಲ್ಲಿ, ಆಂಧ್ರಪ್ರದೇಶದ ಗೋದಾವರಿ ತೀರದ ರಾಜಮಹೇಂಡ್ರಿಯಲ್ಲಿ. ಇವರ ಮೂಲ ನಾಮಧೇಯ ಶೋಭನ ಭಟ್ಟ. ತಂದೆ ಕೇಶವ ಭಟ್ಟ, ತಾಯಿ ಗಿರಿಜಾಂಬಾ. ಈ ದೈವ ಭಕ್ತ ದಂಪತಿಗೆ ವಿವಾಹವಾಗಿ ಬಹಳ
-
ಜೀವನದ ಸಾರ್ಥಕತೆ

ಪ್ರಭುಪಾದರು ಹೇಳಿದ ಕಥೆ ಒಂದೂರಿನಲ್ಲಿ ಒಬ್ಬ ಸಾಹುಕಾರನಿದ್ದ. ಆತನಿಗೊಬ್ಬ ಸೇವಕ. ಪ್ರತಿನಿತ್ಯ ದೂರದ ತೊರೆಯಿಂದ ಬಿಂದಿಗೆಗಳಲ್ಲಿ ನೀರು ತುಂಬಿ ತರುವುದು ಅವನ ಕೆಲಸ. ಅವನ ಬಳಿ ಮಾರುದ್ದದ ಒಂದು ದೊಣ್ಣೆ ಇತ್ತು. ಅದರ ಎರಡೂ ತುದಿಗಳಿಗೆ ಒಂದೊಂದು ಬಿಂದಿಗೆ ಕಟ್ಟಿಕೊಂಡು ನೀರು ತರುತ್ತಿದ್ದ. ಆ ಬಿಂದಿಗೆಗಳ ಪೈಕಿ ಒಂದು ಹಳತಾಗಿತ್ತು. ಅಲ್ಲಲ್ಲಿ ತೂತುಗಳಾಗಿದ್ದವು. ಹೀಗಾಗಿ ತೊರೆಯಿಂದ ನೀರು ತುಂಬಿಕೊಂಡು ಮನೆ ತಲುಪುವಷ್ಟರಲ್ಲಿ ಆ ಬಿಂದಿಗೆಯ ಅರ್ಧಕ್ಕರ್ಧ ನೀರು ಖಾಲಿಯಾಗಿರುತ್ತಿತ್ತು. ತನ್ನ ಈ ನ್ಯೂನತೆಗಾಗಿ ಆ ತೂತು ಬಿಂದಿಗೆ
-
ಎಲೆಕೋಸಿನ ಪಕೋಡ

ಪಕೋಡ ಬಹು ಜನಪ್ರಿಯ ಕುರುಕಲು ತಿಂಡಿ ಸಾಮಾನ್ಯವಾಗಿ ಈರುಳ್ಳಿ ಇದರ ಅವಿಭಾಜ್ಯ ಭಾಗ. ಇಸ್ಕಾನ್ನ ಪಾಕತಜ್ಞರು, ಪಕೋಡದ ರುಚಿ ಉಳಿಸಿಕೊಂಡು, ಈರುಳ್ಳಿ ಇಲ್ಲದೆ, ತಯಾರಿಸುವ ಹೊಸ ವಿಧಾನ ಪತ್ತೆ ಮಾಡಿದ್ದಾರೆ. ಈರುಳ್ಳಿ ಬದಲಿಗೆ, ಎಲೆಕೋಸನ್ನು ಉಪಯೋಗಿಸುತ್ತಾರೆ. ಇಸ್ಕಾನ್ ದೇವಾಲಯದ ಪ್ರಸಾದದ ಅಂಗಣದಲ್ಲಿ ಈರುಳ್ಳಿ ರಹಿತ ಪಕೋಡ ತಿಂದವರು, ಇದರ ರುಚಿಗೆ ಮಾರುಹೋಗಿ ಪದೇ ಪದೇ, ಬಂದು ಕೊಂಡೊಯ್ಯುತ್ತಿದ್ದಾರೆ. ಅದರ ತಯಾರಿಕೆಯನ್ನು ಕೇಳಿ, ಅಪಾರ ಪತ್ರಗಳು ನಮ್ಮಲ್ಲಿಗೆ ಬಂದಿದ್ದವು. ಇದೋ ನಿಮಗಾಗಿ… ಎಲೆಕೋಸಿನ ಪಕೋಡ. ಮೈದಾ ಮತ್ತು ಕಡಲೇ
-
ಬಾಲ ನಿಮಾಯ್

ಯುಗಾವತಾರಿ ಶ್ರೀ ಚೈತನ್ಯ ಮಹಾಪ್ರಭು -ಡಾ.ಬಿ.ಆರ್.ಸುಹಾಸ್ ಕೃಷ್ಣ ವರ್ಣ೦ ತ್ವಿಷಾಕೃಷ್ಣಂ ಸಂಗೋಪಾಂಗಾಸ್ತ್ರ ಪಾರ್ಶದಂ | ಯಜ್ಞೈ: ಸಂಕೀರ್ತನ ಪ್ರಾಯೈರ್ ಯಜಂತಿ ಹಿ ಸುಮೇಧಸಃ || (ಭಾಗವತ 11.5,32) ಮಹಾನ್ ಅವತಾರವು ಕಲಿಯುಗದಲ್ಲಿ ಸಂಕೀರ್ತನ ಯಜ್ಞವನ್ನು ಪ್ರಚಾರ ಮಾಡುವುದು ಎಂಬ ಭವಿಷ್ಯವನ್ನು ಭಾಗವತವು ನುಡಿದಿತ್ತು. ಅದರ ಅನುಸಾರವಾಗಿ ಮತ್ತು ದುಷ್ಟರ ಶಿಕ್ಷೆ ಮತ್ತು ಶಿಷ್ಟರ ರಕ್ಷಣೆಗಾಗಿ ಶ್ರೀ ಚೈತನ್ಯ ಮಹಾಪ್ರಭುಗಳು ಅವತರಿಸಿದರು. ಅವರು ಮಾಡಿದ ದುಷ್ಟ ಸಂಹಾರ ವಿಭಿನ್ನ ರೀತಿಯದ್ದು. ಕಲಿಯುಗದಲ್ಲಿ ಪ್ರತಿಯೊಬ್ಬನಲ್ಲೂ ದುಷ್ಟ ಅಂಶಗಳಿವೆ. ಅವುಗಳನ್ನು ಸಂಕೀರ್ತನ
-
ವ್ರಜಮಂಡಲ ಪರಿಕ್ರಮ

-ಕೃಷ್ಣದಾಸ ಧರ್ಮ ಸಂಸ್ಥಾಪನೆಗಾಗಿ ಕಾಲ ಕಾಲಕ್ಕೆ ಧರೆಗವತರಿಸುವ ದೇವೋತ್ತಮ ಪರಮ ಪುರುಷ ತಾನೊಬ್ಬನೇ ಭೂಮಿಗೆ ಬರುವುದಿಲ್ಲ. ತನ್ನ ಆತ್ಮೀಯ ಒಡನಾಡಿಗಳು, ಸ್ನೇಹಿತರು, ಸೇವಕರ ಜೊತೆಗೇ ಅವತರಿಸುತ್ತಾನೆ. ಅಷ್ಟೇ ಅಲ್ಲ, ಭೂಮಿ ಮೇಲೆ ತನ್ನದೇ ಆದ ಪರಿಸರವನ್ನು ಸೃಷ್ಟಿಸಿಕೊಳ್ಳುತ್ತಾನೆ. ಅದು ಆಧ್ಯಾತ್ಮಿಕ ಲೋಕದಲ್ಲಿರುವ ಅವನ ಮೂಲ ನಿವಾಸಕ್ಕಿಂತ ಯಾವ ರೀತಿಯಲ್ಲೂ ಭಿನ್ನವಾಗಿರುವುದಿಲ್ಲ. ಹೀಗೆ ದೇವೋತ್ತಮ ಪರಮ ಪುರುಷನ ಈ ಐಹಿಕ ಲೋಕದಲ್ಲಿ ಸೃಷ್ಟಿಸುವ ಆಧ್ಯಾತ್ಮಿಕ ಲೋಕದ ಪ್ರತಿರೂಪವನ್ನು “ಧಾಮ” ಎನ್ನುತ್ತೇವೆ. 5000 ವರ್ಷಗಳ ಹಿಂದೆ ಕೃಷ್ಣನಾಗಿ ಹುಟ್ಟಿ ಈ
-
ಗಜೇಂದ್ರ ಮೋಕ್ಷ

-ಡಾ.ಬಿ.ಜಿ.ಹರೀಶ್ ವೇದವ್ಯಾಸ ವಿರಚಿತ ಭಾಗವತವು 12 ಸಂಪುಟಗಳ, 18000 ಶ್ಲೋಕಗಳಿಂದ ಕೂಡಿದ್ದು-ನಿಗಮ ಕಲ್ಪ ತರೋರ್ ಗಲಿತಂ ಫಲಂ – ವೇದವೆಂಬ ಕಲ್ಪವೃಕ್ಷದಿಂದ ಹುಟ್ಟಿದ ಮಾಗಿದ ಫಲ ಎಂದೇ ಬಣ್ಣಿಸಲಾಗಿದೆ. ಈ ಲೇಖನ ಮಾಲಿಕೆಯಲ್ಲಿ ಶುಕ ಮುಖದಿಂದ ಹರಿದ ಭಾಗವತವನ್ನು ಆಧರಿಸಿದ ಕಥೆಗಳನ್ನು ಓದುತ್ತೀರಿ. ಪ್ರಸ್ತುತ ಕಥೆಯನ್ನು ಭಾಗವತದ ಎಂಟನೆ ಸ್ಕಂದವನ್ನು ಆಧರಿಸಿ ಡಾ.ಬಿ.ಜಿ.ಹರೀಶ್ ರವರ ಭಕ್ತಿವೇದಾಂತ ದರ್ಶನದ ಓದುಗರಿಗೆ ಬರೆದುಕೊಟ್ಟಿದ್ದಾರೆ. ‘ರಾಜ ಇಂದಿನಿಂದ ಏಳು ದಿನಗಳಲ್ಲಿ ಸಾವುಂಟಾಗಲಿ’ ಎಂದು ಬ್ರಾಹ್ಮಣ ಪುತ್ರನು ಪರೀಕ್ಷಿತನಿಗೆ ಏಳು ದಿನಗಳಲ್ಲಿ ಸಾವು
-
ಬ್ರಾಹ್ಮಣ ಮತ್ತು ಚಮ್ಮಾರ

ಮೆಲ್ಬೋರ್ನ್ನಲ್ಲಿ 1976ರ ಏಪ್ರಿಲ್ 21 ರಂದು ಪ್ರಭುಪಾದರು ಹೇಳಿದ ಕಥೆ ದೇವರ್ಷಿ ನಾರದರ ಬಗ್ಗೆ ಗೊತ್ತಲ್ಲ? ದೇವೋತ್ತಮ ಪರಮ ಪುರುಷ ಶ್ರೀಕೃಷ್ಣ ಅರ್ಥಾತ್ ಶ್ರೀಮನ್ನಾರಾಯಣನ ಪರಮ ಭಕ್ತರು. ಅವರು ನಿತ್ಯವೂ ನಾರಾಯಣ ದರ್ಶನ ಪಡೆಯುತ್ತಾರೆ. ಒಮ್ಮೆ ನಾರದರು ಎಂದಿನಂತೆ ನಾರಾಯಣನ ದರ್ಶನಕ್ಕೆ ಹೋಗುತ್ತಿದ್ದರು. ದಾರಿಯಲ್ಲಿ ಅವರಿಗೊಬ್ಬ ಮಹಾಬ್ರಾಹ್ಮಣ ಎದುರಾದ. ಆತನಾದರೋ ನಿತ್ಯವೂ ವೇದಾಧ್ಯಯನ, ಪೂಜೆ-ಪುನಸ್ಕಾರಾದಿಗಳನ್ನು ಕಟ್ಟುನಿಟ್ಟಾಗಿ ಮಾಡುವ ಪರಮ ವ್ರತನಿಷ್ಟ. ನಾರದರು ಎದುರಾದ ತಕ್ಷಣ ಆತ ಪ್ರಶ್ನಿಸಿದ, “ಮಹಾಮುನಿಗಳಿಗೆ ಪ್ರಣಾಮಗಳು. ತಾವು ಶ್ರೀಕೃಷ್ಣನ ಬಳಿಗೆ ಹೋಗುತ್ತಿದ್ದೀರಲ್ಲವೆ? ಆತನ
-
ಶ್ರೀ ಕೃಷ್ಣನ ಅವತಾರ

ಒಂದಾನೊಂದು ಕಾಲದಲ್ಲಿ ಈ ಪ್ರಪಂಚ, ಬೇರೆ ಬೇರೆ ರಾಜರ ಅತಿಯಾದ ಸೈನ್ಯದ ಸಂಖ್ಯೆಯಿಂದ ತುಂಬಿ ತುಳುಕುತ್ತಿತ್ತು. ಆಗ ಭೂಮಿ ಒಂದು ಹಸುವಿನ ರೂಪತಾಳಿ, ಕಣ್ಣೀರು ಸುರಿಸುತ್ತ ಬ್ರಹ್ಮದೇವನ ಮುಂದೆ ಬಂದು ನಿಂತಿತು. ಬ್ರಹ್ಮ, ಆಗಲೇ ಮಹಾವಿಷ್ಣು ವಾಸವಾಗಿರುವ ಕ್ಷೀರಸಮುದ್ರದ ಕಡೆಗೆ ಪರಶಿವ ಮತ್ತು ಅನೇಕ ಉಪದೇವತೆಗಳೊಂದಿಗೆ ಹೊರಟ್ಟಿದ್ದ. ಮಹಾವಿಷ್ಣುವಿನ ಮೂಲಕ ಬ್ರಹ್ಮದೇವನಿಗೆ ಒಂದು ಸಂದೇಶ ಬಂದಿತು. ದೇವೋತ್ತಮ ಪರಮ ಪುರಷ ಸದ್ಯದಲ್ಲೇ ಭೂಮಿಯಲ್ಲಿ ಅವತಾರ ತಾಳುತ್ತಾನೆ. ಆದ್ದರಿಂದ ಉಪದೇವತೆಗಳೆಲ್ಲ ಅಲ್ಲಿ ಯದುವಂಶದಲ್ಲಿ ಅವತರಿಸಬೇಕು ಎಂದು ಆಜ್ಞೆಯಾಗಿತ್ತು. ಒಂದು
-
ಶ್ರೀ ಮಧ್ವಾಚಾರ್ಯ

ಗೌಡೀಯ ವೈಷ್ಣವ ಪರಂಪರೆಯಲ್ಲಿ ಕೃಷ್ಣಪ್ರಜ್ಞೆಯನ್ನು ಜಗತ್ತಿನಾದ್ಯಂತ ಪಸರಿಸಲು, ಕೃಷ್ಣ ಪ್ರಜ್ಞೆ ಹಾಗೂ ಭಕ್ತಿ ಆಂದೋಲನದ ಮಾರ್ಗದರ್ಶನ ಮಾಡಿದ ಆಚಾರ್ಯರ ಪರಂಪರೆಯನ್ನು ಪರಿಚಯಿಸುವ ಉದ್ದೇಶ ಈ ಅಂಕಣದ್ದು. -ಸ್ತೋಕ ಕೃಷ್ಣದಾಸ ಶ್ರೀ ಕೃಷ್ಣಭಕ್ತರ ಪರಮ ಪವಿತ್ರ ಕ್ಷೇತ್ರ ಉಡುಪಿ. ಉಡುಪಿ ಎಂದ ತಕ್ಷಣ ನೆನಪಿಗೆ ಬರುವುದು ಸಮುದ್ರ, ಶ್ರೀ ಕೃಷ್ಣನೆಂಬ ಕರುಣಾ ಸಾಗರ! ಇಲ್ಲಿಯ ಶ್ರೀಕೃಷ್ಣ ದೇಗುಲ, ಕನಕನ ಕಿಂಡಿ, ರಥ ಬೀದಿ, ಅಷ್ಟ ಮಠಗಳು ಎಲ್ಲವನ್ನೂ ನೋಡುವುದೇ ಕಣ್ಣಿಗೆ ಹಬ್ಬ. ಇವೆಲ್ಲದರ ಹಿಂದಿನ ಪ್ರೇರಕ ಶಕ್ತಿ ಶ್ರೀ
