-
ಆಲೂ ವೈಶಿಷ್ಟ್ಯ

-
ಪ್ರಭುಪಾದ ಉವಾಚ

-
ಬದಲಾಗದ ‘ನೀನು’

ಭಗವತ್ ವಿಜ್ಞಾನವಾದ ಕೃಷ್ಣಪ್ರಜ್ಞೆಯು ಭಗವಂತನನ್ನು ಮತ್ತು ಅವನೊಂದಿಗಿನ ನಮ್ಮ ಸಂಬಂಧವನ್ನು ಅರಿತುಕೊಳ್ಳಲು ಸಹಾಯ ಮಾಡುವುದರಿಂದ ಅತಿ ಮುಖ್ಯವಾದುದಾಗಿದೆ…
-
ಕಲ್ಕಿ ಅವತಾರ

-
ಸರಳ ಬದುಕು ಉನ್ನತ ಚಿಂತನೆ

-
ಉಡುಪಿ ಪರ್ಯಾಯ ಪ್ರಶಸ್ತಿ

ಇಸ್ಕಾನ್ ಬೆಂಗಳೂರು ಅಧ್ಯಕ್ಷರಾದ ಶ್ರೀ ಮಧು ಪಂಡಿತ ದಾಸ ಅವರಿಗೆ ಉಡುಪಿಯಲ್ಲಿ ನಡೆದ ಪರ್ಯಾಯ ಸಮಾರಂಭದಲ್ಲಿ ಪರ್ಯಾಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಸ್ವಾಮೀಜಿ ಅವರ ಮಾತುಗಳಲ್ಲಿ… ನಮ್ಮ ಮಧು ಪಂಡಿತ ದಾಸರು ಈವತ್ತು ಬಹಳ ವಿಶೇಷವಾದಂತಹ ಸಾಧನೆಯನ್ನು ಮಾಡಿರುವವರು. ನಾವು ಅವರೂ 40 ವರ್ಷಗಳಿಂದ ವಿಶೇಷ ಸಂಪರ್ಕದಲ್ಲಿ ಇದ್ದೇವೆ. ಅವರು ಸಾಮಾನ್ಯ ಕಾರ್ಯಕರ್ತರಾಗಿ ನಮ್ಮ ಕಣ್ಣೆದುರಿಗೇ ಈವತ್ತು ಬಹಳ ದೊಡ್ಡದಾದಂತಹ ಕೃಷ್ಣನ ದೇವಸ್ಥಾನವನ್ನು ಬೆಂಗಳೂರಿನಲ್ಲಿ ನಿರ್ಮಾಣ ಮಾಡಿರುವ ಅವರ ಸಾಧನೆ ಮತ್ತು ಸೇವೆಯನ್ನು ನೋಡಿ ನಾವೇ ಆಶ್ಚರ್ಯ…
-
ಈರುಳ್ಳಿ ಮತ್ತು ಬೆಳ್ಳುಳ್ಳಿ

-
ಶ್ರೀ ಶ್ರೀ ಕೃಷ್ಣ ಬಲರಾಮ ರಥಯಾತ್ರೆ

-
ಹರಿಹರ ಕ್ಷೇತ್ರ

ಹರಿ ಮತ್ತು ಹರ ಇಬ್ಬರೂ ಮೇಳೈಸಿರುವ ಅಪರೂಪದ ಸ್ಥಳ ಹರಿಹರೇಶ್ವರ ಕ್ಷೇತ್ರ. ಹರಿಹರೇಶ್ವರ ದೇವಾಲಯವು ಪೌರಾಣಿಕವಾಗಿ ಮತ್ತು ಐತಿಹಾಸಿಕವಾಗಿ ಪ್ರಸಿದ್ಧಿ ಪಡೆದಿದೆ…
-
ನಿಮಿ-ವಸಿಷ್ಟರ ಶಾಪ-ಪ್ರತಿಶಾಪ!

-
ಬುದ್ಧಾವತಾರ

-
ಒಂದು ಕ್ಲಿಕ್ ಅಪಾರ ಮಾಹಿತಿ

-
ಆರೋಗ್ಯದ ಗುಟ್ಟು ಗೆಣಸಿನಲ್ಲಿದೆ!

-
ಪ್ರಭುಪಾದ ಉವಾಚ

-
ಕೃಷ್ಣಪ್ರಜ್ಞೆ – ಮಿಥ್ಯಾ ಸರಹದ್ದುಗಳ ಆಚೆಯ ಆನಂದ ಸ್ಥಿತಿ

ಆಧ್ಯಾತ್ಮಿಕ ನೆಲೆಯಲ್ಲಿರುವವನು ಕೂಡಲೇ ಪರಬ್ರಹ್ಮನ ಸಾಕ್ಷಾತ್ಕಾರವನ್ನು ಪಡೆಯುತ್ತಾನೆ ಮತ್ತು ಸಂಪೂರ್ಣವಾಗಿ ಪ್ರಸನ್ನನಾಗುತ್ತಾನೆ. ಅವನು ಎಂದೂ ಶೋಕಿಸುವುದಿಲ್ಲ….
-
ಬಲರಾಮ ಅವತಾರ

-
ಶ್ರೀರಾಮಾವತಾರ

-
ಮಕರ ಸಂಕ್ರಾಂತಿ ಉತ್ಸವ

-
ಆಂಡಾಳ್-ಅನನ್ಯ ಭಕ್ತಿ ಭಂಡಾರ

-
ಶಿಲೆಯಲ್ಲಿ ಜೀವ

-
ಅಂತಿಮಾರ್ಥವನ್ನು ಹುಡುಕುತ್ತ…

